ದೇಶ ಧ್ವಜಕ್ಕೆ ಹೀಗೊಂದು ಅವಮಾನ
ಆಗಷ್ಟ್ 17, 2009 ನಿಮ್ಮ ಟಿಪ್ಪಣಿ ಬರೆಯಿರಿ
ಎಲ್ಲೆಲ್ಲೋ ಹೋಗಿ ಬಂದು ಮಂಗಳೂರಿನ ಜ್ಯೋತಿ ಸಿನಿಮಾ ಮಂದಿರದ ಮುಂದೆ ನಿಂತಿದ್ದೆ. ಟ್ರಾಫಿಕ್ ಪೋಲಿಸ್ ಇದ್ದಕಿದ್ದಂತೆ ಸ್ಕಾರ್ಪಿಯೋ ಗಾಡಿಯೊಂದನ್ನು ನಿಲ್ಲಿಸಿದನ್ನು ನೋಡಿ ಮುಂದೆ ಬಂದಾಗ, ಬೋನೆಟ್, ಹಿಂದುಗಡೆ ದೇಶದ ದ್ವಜವನ್ನು ಒಳ ತುರುಕಿಸಿಡಲಾಗಿತ್ತು. ಆದರೆ ಅದರ ಚಿತ್ರ ಸೆರೆ ಹಿಡಿಯಲಾಗಲಿಲ್ಲ. ಒಂದು ಪಾರ್ಶ್ವದ್ದು ಸಾಧ್ಯವಾಯಿತು.
ದೇಶ ಪ್ರೇಮವೋ? ಉದ್ದೇಶ ಪೂರಿತ ಅವಮಾನವೋ? ಜನ ಮಾತಾನಾಡುತ್ತಿದ್ದರು. ಸಮಾಧಾನದ ವಿಚಾರ. ಕಾರನ್ನು ಸೀಜ಼್ ಮಾಡಿದ್ದು.
ಎಲ್ಲೆಲ್ಲೋ ಹೋಗಿ ಬಂದು ಮಂಗಳೂರಿನ ಜ್ಯೋತಿ ಸಿನಿಮಾ ಮಂದಿರದ ಮುಂದೆ ನಿಂತಿದ್ದೆ. ಟ್ರಾಫಿಕ್ ಪೋಲಿಸ್ ಇದ್ದಕಿದ್ದಂತೆ ಸ್ಕಾರ್ಪಿಯೋ ಗಾಡಿಯೊಂದನ್ನು ನಿಲ್ಲಿಸಿದನ್ನು ನೋಡಿ ಮುಂದೆ ಬಂದಾಗ, ಬೋನೆಟ್, ಹಿಂದುಗಡೆ ದೇಶದ ದ್ವಜವನ್ನು ಒಳ ತುರುಕಿಸಿಡಲಾಗಿತ್ತು. ಆದರೆ ಅದರ ಚಿತ್ರ ಸೆರೆ ಹಿಡಿಯಲಾಗಲಿಲ್ಲ. ಒಂದು ಪಾರ್ಶ್ವದ್ದು ಸಾಧ್ಯವಾಯಿತು.
ದೇಶ ಪ್ರೇಮವೋ? ಉದ್ದೇಶ ಪೂರಿತ ಅವಮಾನವೋ? ಜನ ಮಾತಾನಾಡುತ್ತಿದ್ದರು. ಸಮಾಧಾನದ ವಿಚಾರ. ಕಾರನ್ನು ಸೀಜ಼್ ಮಾಡಿದ್ದು.
ಈ ಮಾತ ನುಡಿದವರು